ನಮಸ್ತೆ ಪ್ರಿಯ ವೀಕ್ಷಕರೇ, ನಾನು ನಿಮ್ಮ ಸುರೇಶ್. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಧನಗೂರಿನವನು. ನಮ್ಮ ಚಾನೆಲ್ ನಲ್ಲಿ ಸರ್ಕಾರದಿಂದ ಜನರಿಗೆ ಸಿಗುವಂತಹ ಎಲ್ಲಾ ರೀತಿಯ ಸವಲತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ನಿಮಗೆ ಯಾವ ಸವಲತ್ತಿನ ಬಗ್ಗೆ ಮಾಹಿತಿ ಬೇಕು ಎಂದು ಕಮೆಂಟ್ಸ್ ಮೂಲಕ ತಿಳಿಸಿ. ನಮ್ಮ DMS Creations ಕನ್ನಡ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ನಿಮ್ಮೆಲ್ಲಾ ಸ್ನೇಹಿತರಿಗೆ ಶೇರ್ ಮಾಡಿ ಪ್ರೋತ್ಸಾಹಿಸಿ. ಸಮಗ್ರ ಕೃಷಿ ಮಾಹಿತಿಗಾಗಿ ನಮ್ಮ DMS info ಕನ್ನಡ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ನಿಮ್ಮ ಸುತ್ತ ಮುತ್ತ ಕೃಷಿಯಲ್ಲಿ ಸಾಧನೆ ಮಾಡಿರುವ ರೈತರಿದ್ದರೆ ನಮಗೆ ತಿಳಿಸಿ. ರೈತರನ್ನು ಗೌರವಿಸುವುದು ಹಾಗೂ ಪ್ರೋತ್ಸಾಹಿಸುವುದು ನಮ್ಮ ಚಾನೆಲ್ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ 👇